ಗೋರಕ್ಷಣೆಯ ವಿಷಯದ ಕುರಿತು ಇಸ್ಲಾಮೀ ವಿಚಾರವಂತರ ಈ ವಿಚಾರಗಳೆಡೆಗೆ ಮುಸಲ್ಮಾನರು ಗಮನಹರಿಸುವರೇ ?

೧. ಆಕಳ ಹಾಲು ಮತ್ತು ತುಪ್ಪ ಆರೋಗ್ಯಕ್ಕೆ ಅತ್ಯಂತ ಅವಶ್ಯಕವಾಗಿದ್ದು, ಅದರ ಮಾಂಸ ಅತ್ಯಂತ ಅಪಾಯಕಾರಿಯಾಗಿದೆ. ‘ಕುರಾನ್’ ಅಥವಾ ಅರಬರು ಬರೆದ ‘ಆಯತ’ನಲ್ಲಿ ಹಸುವಿನ ಬಲಿದಾನವನ್ನು ಸಮರ್ಥಿಸಿಲ್ಲ. - ಹಕೀಂ ಅಜ್ಮಲ ಖಾಂ.
೨. ‘ಹಸುವಿನ ಮಾಂಸವನ್ನು ಭಕ್ಷಿಸಿ’ ಎಂದು ಇಸ್ಲಾಂ ಧರ್ಮದಲ್ಲಿ ಎಲ್ಲಿಯೂ ಹೇಳಿಲ್ಲ. - ಡಾ. ಮೊ. ಹಾಫಿಜ ಸಯ್ಯದ.
೩. ಹಿಂದೂ ಮತ್ತು ಮುಸಲ್ಮಾನ ಇವರನ್ನು ಒಂದೆಡೆಗೆ ಸೇರಿಸಲು ಗೋವಿನ ರಕ್ಷಣೆಯ ವಿಷಯಕ್ಕಿಂತ ಬೇರೊಂದು ಪರ್ಯಾಯವಿಲ್ಲ. ‘ಕುರಾನ ಶರೀಫ’ನಲ್ಲಿ ಈಶ್ವರನ (ಖುದಾ) ವಚನಗಳಿವೆ, ಆದರೆ ಅದರಲ್ಲಿ ಎಲ್ಲಿಯೂ ಗೋಮಾಂಸ ಭಕ್ಷಣೆಯ ಆದೇಶವಿಲ್ಲ - ಮೌ. ಕಾಬಿಲ ಸಾಹೇಬ.
೪. ‘ಗೋಹತ್ಯಾ ನಿಷೇಧದ ಪ್ರಶ್ನೆಯು ಈಗ ಸುದೀರ್ಘಕಾಲದ ವರೆಗೆ ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಪ್ರಜಾತಂತ್ರದ ಸಿದ್ಧಾಂತಗಳಿಗನುಗುಣವಾಗಿ ಜನತೆಯ ಬೇಡಿಕೆಯನ್ನು ಸ್ವೀಕರಿಸಲೇಬೇಕು’ - ರಫೀಕ ಅಹಮ್ಮದ ಕಿಡ್ವಾಯಿ.
೫. ‘ಗೋವು ದೇಶದ ಗೌರವವಾಗಿದೆ, ದೇಶದಲ್ಲಿ ಗೋಹತ್ಯೆಯನ್ನು ಮಾಡುವ ವನಿಗೆ ಮರಣದಂಡನೆಯ ಶಿಕ್ಷೆಯನ್ನು ಕೊಡಬೇಕು. ಕೇಂದ್ರ ಸರಕಾರವು ಇದಕ್ಕಾಗಿ ಒಂದು ಕಾನೂನನ್ನು ರಚಿಸಬೇಕು. - ರಾಷ್ಟ್ರವಾದಿ ಮುಸ್ಲಿಂ ಮೋರ್ಚಾದ ರಾಷ್ಟ್ರೀಯ ಸಂಯೋಜಕ ಮೊ. ಅಫಜಲ
- ಗೌ ಕರುಣಾ ನಿಧಿ, ಋಷಿ ದಯಾನಂದ ಸರಸ್ವತಿ, ಸೂರಜಮಲ ತ್ಯಾಗಿ, ಈ -೩೭೦, ಎ, ಶಾಸ್ತ್ರಿನಗರ, ಅಜ್ಮೇರ (ಆರ್ಯನೀತಿ’, ೧೦.೨.೨೦೧೧)

(ಸೌಜನ್ಯ - ಸಾಪ್ತಾಹಿಕ ಪತ್ರಿಕೆ "ಸನಾತನ ಪ್ರಭಾತ")

ಸಂಬಂಧಿತ ವಿಷಯಗಳು
Dharma Granth

No comments:

Post a Comment

Note: only a member of this blog may post a comment.