tag:blogger.com,1999:blog-5411802528368948443.post6317291311197692608..comments2023-05-31T16:29:17.596+05:30Comments on Dharma Granth: ದೇವರ ಮಂಟಪದಲ್ಲಿ ದೇವರ ಜೋಡಣೆಯನ್ನು ಹೇಗೆ ಮಾಡಬೇಕು?Anonymoushttp://www.blogger.com/profile/01510672699940702018noreply@blogger.comBlogger16125tag:blogger.com,1999:blog-5411802528368948443.post-68874504923677497572014-04-12T19:17:38.528+05:302014-04-12T19:17:38.528+05:30ನಮಸ್ಕಾರ ಶ್ರೀ.ಗೋವಿಂದರಾಜುರವರಿಗೆ,
ಬೆಳಗ್ಗೆ ಮತ್ತು ಸಾಯಂಕ...ನಮಸ್ಕಾರ ಶ್ರೀ.ಗೋವಿಂದರಾಜುರವರಿಗೆ,<br />ಬೆಳಗ್ಗೆ ಮತ್ತು ಸಾಯಂಕಾಲ ದೇವರೆದುರು ಒಂದು ದೀಪ ಉರಿಸಿದರೆ ಸಾಕಾಗುತ್ತದೆ. ನಾಮಜಪ ಮಾಡಲು ಅಥವಾ ಬೇರೆ ಏನಾದರೂ ಆಧ್ಯಾತ್ಮಿಕ ಸಾಧನೆ ಮಾಡಲು ಕುಳಿತುಕೊಳ್ಳುವುದಿದ್ದರೂ ದೀಪ ಹಚ್ಚಿ ಪ್ರಾರ್ಥನೆ ಮಾಡಿ ಕುಳಿತುಕೊಳ್ಳಿ. <br />ಧನ್ಯವಾದಗಳುDharma Granthhttps://www.blogger.com/profile/02961942969380676719noreply@blogger.comtag:blogger.com,1999:blog-5411802528368948443.post-40595282999227208052014-04-12T19:11:01.690+05:302014-04-12T19:11:01.690+05:30ನಮಸ್ಕಾರ ನಿಮ್ಮ ಸಂಖ್ಯೆಗೆ ಸಂಪರ್ಕಿಸುತ್ತೇವೆ. ಧನ್ಯವಾದಗಳು...ನಮಸ್ಕಾರ ನಿಮ್ಮ ಸಂಖ್ಯೆಗೆ ಸಂಪರ್ಕಿಸುತ್ತೇವೆ. ಧನ್ಯವಾದಗಳುDharma Granthhttps://www.blogger.com/profile/02961942969380676719noreply@blogger.comtag:blogger.com,1999:blog-5411802528368948443.post-46817788384019343332014-04-05T20:33:51.733+05:302014-04-05T20:33:51.733+05:30ಗುರುಗಳಿಗೆ ಪ್ರಣಾಮಗಳu, dayavitta nanage devara maney...ಗುರುಗಳಿಗೆ ಪ್ರಣಾಮಗಳu, dayavitta nanage devara maneyalli eshtu deepa yAvagalU uriya bEku. Thilisi kodi.<br /><br />Original Post from: http://dharmagranth.blogspot.in/2012/12/devara-jodane.html<br />© Sanatan Sanstha - All Rights ReservedAnonymoushttps://www.blogger.com/profile/17606388324773218873noreply@blogger.comtag:blogger.com,1999:blog-5411802528368948443.post-25052970357218489452014-03-27T22:22:04.141+05:302014-03-27T22:22:04.141+05:30sir iam shashidhara i want to your dharmagranth bo...sir iam shashidhara i want to your dharmagranth book and also i wanted plz reply which which book in ur place give me the full details contact me 99455 00051.shashi.143kumar@gmail.comshashikumarhttps://www.blogger.com/profile/14828396549824110122noreply@blogger.comtag:blogger.com,1999:blog-5411802528368948443.post-58469896788316712372014-03-11T13:32:42.619+05:302014-03-11T13:32:42.619+05:30dhanyavadagalu :)dhanyavadagalu :)Divya Bhathttps://www.blogger.com/profile/12317000090757749466noreply@blogger.comtag:blogger.com,1999:blog-5411802528368948443.post-27211655000317437422014-03-10T21:25:54.304+05:302014-03-10T21:25:54.304+05:30ನಮಸ್ಕಾರ ಶ್ರೀ.ನಾಗರಾಜುರವರಿಗೆ,
ಈ ಬ್ಲಾಗ್ನ ಮೇಲ್ಭಾಗದಲ್ಲ...ನಮಸ್ಕಾರ ಶ್ರೀ.ನಾಗರಾಜುರವರಿಗೆ,<br />ಈ ಬ್ಲಾಗ್ನ ಮೇಲ್ಭಾಗದಲ್ಲಿ ಗ್ರಂಥಕ್ಕಾಗಿ ಸಂಪರ್ಕಿಸಿ ಎಂದು ಕೊಟ್ಟಿರುವ ಮೊಬೈಲ್ಗೆ ದಯವಿಟ್ಟು ಸಂಪರ್ಕಿಸಿ. ಅವರು ನಿಮಗೆ ವಿವರವಾಗಿ ಉತ್ತರ ಕೊಡುತ್ತಾರೆ.<br />ಧನ್ಯವಾದಗಳು. Dharma Granthhttps://www.blogger.com/profile/02961942969380676719noreply@blogger.comtag:blogger.com,1999:blog-5411802528368948443.post-20231149752424753772014-03-10T17:09:57.676+05:302014-03-10T17:09:57.676+05:30ಗುರುಗಳಿಗೆ ಪ್ರಣಾಮಗಳು,
ಹಾಗು ಮೇಲೆ ತಿಳಿಸಿದ ನಿಮ್ಮ ಸಲಹೆಗ...ಗುರುಗಳಿಗೆ ಪ್ರಣಾಮಗಳು,<br />ಹಾಗು ಮೇಲೆ ತಿಳಿಸಿದ ನಿಮ್ಮ ಸಲಹೆಗೆ ದನ್ಯವಾದಗಳು,<br /><br />ಶ್ರೀ ಗಣಪತಿ, ಮಹಾಲಕ್ಷ್ಮಿ ಮತ್ತು ಸರಸ್ವತಿ ಅಮ್ಮನವರು ಮೂರು ದೇವತೆಗಳು ಒಂದೇ ಫೋಟೋದಲ್ಲಿ ಇದ್ದಾರೆ. ಹಾಗೂ ಇದು ದೊಡ್ಡದಾದ ಫೋಟೋ. ಒಂದು ವೇಳೆ ನಾನು ಫೋಟೋವನ್ನು ಮನೆಯ ಹಾಲ್ ನಲ್ಲಿ ಇಡಬಹುದೇ ಮತ್ತು ದೇವರ ಮನೆಯಲ್ಲಿ ಗಣಪತಿಯ ವಿಗ್ರಹವನ್ನು ಇಡುವುದಾದರೆ, ಯಾವ ತರಹದ ವಿಗ್ರಹವನ್ನು ಇಡುವುದು ಸೂಕ್ತ? (ಬಲಮುರಿ, ಎಡಮುರಿ, ಎತ್ತರ, ಲೋಹ, ಮರದ ವಿಗ್ರಹ ಇತ್ಯಾದಿ)<br /><br />ದೇವತೆಗಳ ಚಿತ್ರವನ್ನು ಅಗ್ನಿಯಲ್ಲಿ ಹಾಗೂ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸಿ ! ಎಂದಷ್ಟೇ ತಿಳಿಸಲಾಗಿದೆ. ಅಗ್ನಿಯಲ್ಲಿ ಹೇಗೆ ವಿಸರ್ಜಿಸುವುದು (ಅಡುಗೆ ಮಾಡುವ ಅಗ್ನಿಯಲ್ಲಿ ಅಥವಾ ಬೇರೆ ಏನಾದರೂ ಕ್ರಮಗಳಿವೆಯೇ) ವಿವರವಾಗಿ ತಿಳಿಸಿಕೊಡಿ.<br /><br /><br />ದಯೆಯಿಟ್ಟು ತಿಳಿಸಿ ಕೊಡಿ.<br /><br />ನಿಮ್ಮ ಸಲಹೆಯ ನಿರೀಕ್ಷೆಯೊಂದಿಗೆAnonymoushttps://www.blogger.com/profile/11559254779417554315noreply@blogger.comtag:blogger.com,1999:blog-5411802528368948443.post-61700975806820906812014-03-10T03:56:55.629+05:302014-03-10T03:56:55.629+05:30ನಮಸ್ಕಾರ,
ಆದಷ್ಟು ಪ್ರತ್ಯೇಕವಾಗಿರುವ, ಅಂದರೆ ಒಂದೇ ಗಣಪತಿಯ...ನಮಸ್ಕಾರ,<br />ಆದಷ್ಟು ಪ್ರತ್ಯೇಕವಾಗಿರುವ, ಅಂದರೆ ಒಂದೇ ಗಣಪತಿಯ ಚಿತ್ರ ಇರುವುದನ್ನು ಮಧ್ಯಭಾಗದಲ್ಲಿಡಿ. ನಂತರ ನಿಮ್ಮ ಕುಲದೇವತೆಯು ಸ್ತ್ರೀದೇವರಾಗಿದ್ದಲ್ಲಿ ಗಣಪತಿಯ ಎಡಬದಿಯಲ್ಲಿಡಿ, ಅನಂತರ ಬನಶಂಕರಿ ದೇವಿ, ಅನಂತರ ಸರಸ್ವತಿಯ ಮತ್ತು ಮಹಾಲಕ್ಷ್ಮೀಯ ಚಿತ್ರವನ್ನಿಡಿ. ಗಣಪತಿಯ ಬಲಬದಿಯಲ್ಲಿ ರಾಘವೇಂದ್ರ ಸ್ವಾಮಿಗಳ ಚಿತ್ರವನ್ನಿಡಿ. ಕಳಶವನ್ನು ದೇವರ ಬಲಭಾಗದಲ್ಲಿ ಪ್ರತ್ಯೇಕವಾಗಿಡಿ. ದೇವರ ಜೊತೆಗೆ ಜೋಡಿಸಬೇಕೆಂದಿಲ್ಲ. ಇದಿಷ್ಟು ನಿಮ್ಮ ಬಳಿ ಈಗಾಗಲೇ ಇರುವ ಚಿತ್ರಗಳ ಜೋಡಣೆಯ ಪದ್ಧತಿ.<br /><br />ಇದರಲ್ಲಿರುವ ಚಿತ್ರಗಳನ್ನು ವಿಸರ್ಜನೆ ಮಾಡಬಹುದು ಎಂದು ನಿಮಗೆ ಅನಿಸಿದಲ್ಲಿ. ಕೇವಲ ಗಣಪತಿಯ ಚಿತ್ರ ಮತ್ತು ಕುಲದೇವರಚಿತ್ರಗಳನ್ನಿಟ್ಟರೂ ಸಾಕು. ನಮ್ಮ ಆಧ್ಯಾತ್ಮಿಕ ಸಾಧನೆ ಅಥವಾ ವ್ಯಾವಹಾರಿಕ ಪ್ರಗತಿಗಾಗಿ ಇಷ್ಟೇ ಸಾಕಾಗುತ್ತದೆ. ರಾಘವೇಂದ್ರಸ್ವಾಮಿಗಳ ಚಿತ್ರ ಅಥವಾ ಇತರ ದೇವರ ಚಿತ್ರಗಳ ಬಗ್ಗೆ ಮನೆಯಲ್ಲಿರುವವರಿಗೆ ಭಕ್ತಿಭಾವ ಹೆಚ್ಚಿಗೆ ಇದ್ದಲ್ಲಿ, ಅಂತಹ ಚಿತ್ರ ಇಡಬಹುದು. ಇಲ್ಲದಿದ್ದರೆ ಕೇವಲ ಗಣಪತಿ ಮತ್ತು ಕುಲದೇವರ ಚಿತ್ರವನ್ನಿಟ್ಟು, ಉಳಿದವುಗಳನ್ನು ಅಗ್ನಿಯಲ್ಲಿ ಪ್ರಾರ್ಥನೆ ಮಾಡಿ ವಿಸರ್ಜನೆ ಮಾಡಿ. <br /><br />ದೇವರಿಗೆ ಸಂಬಂಧಪಟ್ಟ ಪುಸ್ತಕಗಳನ್ನು ದೇವರ ಕೋಣೆಯಲ್ಲಿ / ಮಂಟಪದಲ್ಲಿಡಬೇಕೆಂದೇನಿಲ್ಲ. ಕಪಾಟಿನಲ್ಲಿಟ್ಟರೂ ಆಗುತ್ತದೆ. ಬೇಕಾದಾಗ ತೆಗೆದುಕೊಳ್ಳಬಹುದು.<br /><br />ವಿಸರ್ಜನೆ ಮಾಡುವುದರ ಬಗ್ಗೆ ಕೊಟ್ಟ ಶಾಸ್ತ್ರಾಧಾರವನ್ನು ಈ ಕೊಂಡಿಯಲ್ಲಿ ಓದಿ - http://dharmagranth.blogspot.in/2012/12/blog-post_18.htmlDharma Granthhttps://www.blogger.com/profile/02961942969380676719noreply@blogger.comtag:blogger.com,1999:blog-5411802528368948443.post-29010745790280765962014-03-10T00:06:16.359+05:302014-03-10T00:06:16.359+05:30ಗುರುಗಳಿಗೆ ನನ್ನ ಪ್ರಣಾಮಗಳು,
ನಮ್ಮ ಮನೆಯಲ್ಲಿ ಒಂದೇ ಫೋಟೋ...ಗುರುಗಳಿಗೆ ನನ್ನ ಪ್ರಣಾಮಗಳು,<br /><br />ನಮ್ಮ ಮನೆಯಲ್ಲಿ ಒಂದೇ ಫೋಟೋದಲ್ಲಿ ಮದ್ಯದಲ್ಲಿ ಶ್ರೀ ಗಣಪತಿ ಹಾಗೂ ಗಣಪತಿಯ ಬಲಬಾಗದಲ್ಲಿ ಮಹಾಲಕ್ಷ್ಮಿ ಹಾಗೂ ಗಣಪತಿಯ ಎಡಬಾಗದಲ್ಲಿ ತಾಯಿ ಸರಸ್ವತಿ ಇದ್ದಾರೆ. ಇದರ ಜೊತೆಗೆ ನಮ್ಮ ಕುಲದೇವತೆಯ, ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಹಾಗೂ ತಾಯಿ ಬನಶಂಕರಿ (ನನ್ನ ಸ್ನೇಹಿತನ ಜೊತೆ ರೂಮಿನಲ್ಲಿ ವಾಸವಿದ್ದಾಗ ಬಿಟ್ಟು ಹೋಗಿದ್ದ ಫೋಟೋ) ದೇವಿಯ ತಲಾ ಒಂದೊಂದು ಫೋಟೋಗಳು ಇವೆ. ಇದರ ಜೊತೆಗೆ ನನ್ನ ತಂಗಿಯವರ ಮನೆ ದೇವರ ಕಳಶವಿದೆ.<br /><br />ದಯೆಯಿಟ್ಟು ತಿಳಿಸಿ ಹೇಗೆ ಜೋಡಿಸಬೇಕು ಹಾಗೂ ಯಾವುದಾದರೂ ಫೋಟೋಗಳನ್ನು ತೆಗೆಯಬೇಕಾ? ಒಂದುವೇಳೆ ಫೋಟೋಗಳನ್ನು ಹೊರಗೆ ತೆಗೆಯಬೇಕೆಂದಿದ್ದರೆ ಎಲ್ಲಿ ಇಡಬೇಕು ಅಥವಾ ಯಾವ ರೀತಿ ವಿಸರ್ಜನೆ ಮಾಡಬೇಕು? <br /><br />ಹಾಗೆಯೇ ದೇವರ ಚರಿತ್ರೆಯ, ಶ್ಲೋಕಗಳ ಕೆಲವು ಪುಸ್ತಕಗಳಿವೆ. ಅವುಗಳನ್ನು ಎಲ್ಲಿ ಇಡಬೇಕು?<br /><br />ನಿಮ್ಮ ಸಲಹೆಗಳ ನಿರೀಕ್ಷೆಯೊಂದಿಗೆ,Anonymoushttps://www.blogger.com/profile/11559254779417554315noreply@blogger.comtag:blogger.com,1999:blog-5411802528368948443.post-89221485532408293692014-03-09T01:49:09.697+05:302014-03-09T01:49:09.697+05:30ನಮಸ್ಕಾರ ದಿವ್ಯಾರವರೇ, ನಿಮ್ಮ ಸಂದೇಹಕ್ಕನುಸಾರ ಮೇಲಿನ ವಿಷಯ...ನಮಸ್ಕಾರ ದಿವ್ಯಾರವರೇ, ನಿಮ್ಮ ಸಂದೇಹಕ್ಕನುಸಾರ ಮೇಲಿನ ವಿಷಯದಲ್ಲಿ "ಕೆಲವು ಇತರ ಸೂಚನೆಗಳು" ಎಂಬ ಶೀರ್ಷಿಕೆಯಡಿಯಲ್ಲಿ ವಿಷಯವನ್ನು ಸೇರಿಸಿದ್ದೇವೆ. ದಯವಿಟ್ಟು ಓದಿ ನೋಡಿ.<br />ಧನ್ಯವಾದಗಳು.Dharma Granthhttps://www.blogger.com/profile/02961942969380676719noreply@blogger.comtag:blogger.com,1999:blog-5411802528368948443.post-88579535059230810202014-03-08T11:09:06.169+05:302014-03-08T11:09:06.169+05:30Namaskara,
Neevu mele thilisiruvudaralli nanage i...Namaskara,<br /><br />Neevu mele thilisiruvudaralli nanage innu swalpa vivarane bekide...<br /><br />Shankada reethi devara jodane tilisiddiri aadare jodi agi iru devara jodane tilisilla?<br /><br />udaharanege: Shiva-Parvathi, Lakshmi-Venkateshwara<br /><br />Dayavittu tilisi :)Divya Bhathttps://www.blogger.com/profile/12317000090757749466noreply@blogger.comtag:blogger.com,1999:blog-5411802528368948443.post-85245343648452920232013-05-13T10:57:57.240+05:302013-05-13T10:57:57.240+05:30NAMASKAR,
NITYA DEVATA POOJA PADDATIYA VIDHANADA ...NAMASKAR,<br /><br />NITYA DEVATA POOJA PADDATIYA VIDHANADA VIDEO DAYAVITTU IDDARE UP LOAD MAADI.<br /><br />Anonymoushttps://www.blogger.com/profile/11725988489666614186noreply@blogger.comtag:blogger.com,1999:blog-5411802528368948443.post-64148524303597725842013-04-23T15:53:49.744+05:302013-04-23T15:53:49.744+05:30ನಮಸ್ಕಾರ ಮಧುರಾರವರೇ,
೧. ಇದು ಖಂಡಿತಾ ತಪ್ಪು ಕ್ರಮ. ದೇವರಿ...ನಮಸ್ಕಾರ ಮಧುರಾರವರೇ,<br />೧. ಇದು ಖಂಡಿತಾ ತಪ್ಪು ಕ್ರಮ. ದೇವರಿಗೆ ಆರತಿಯನ್ನು ಬೆಳಗಿಸಿದ ನಂತರ ದೇವರ ಸಾತ್ತ್ವಿಕತೆ ಜ್ಯೋತಿಯಲ್ಲಿ ಬಂದಿರುತ್ತದೆ. ಇಂತಹ ಪವಿತ್ರವಾದ ಜ್ಯೋತಿಯನ್ನು ಆರಿಸಲೇಬಾರದು. ನಾವು ಅದನ್ನು ಸ್ವೀಕರಿಸಿದರೆ ನಮಗೆ ತುಂಬಾ ಲಾಭವಾಗುತ್ತದೆ.<br />2. ಸ್ನಾನ ಮಾಡಿದ ನಂತರ ದೇವರನ್ನು ಮುಟ್ಟಬಹುದು.Dharma Granthhttps://www.blogger.com/profile/02961942969380676719noreply@blogger.comtag:blogger.com,1999:blog-5411802528368948443.post-8305797607803845472013-04-22T20:46:39.675+05:302013-04-22T20:46:39.675+05:301) Devarige Mangalarathi madida nanthara,Navu(ma...1) Devarige Mangalarathi madida nanthara,Navu(manushyaru) thegedu kolluva munna arathi yannu arisi,mathe hachi thegedukoluvudu yake?Idu sariyada kramave?<br /> 2) Sankashta chathurthiyalli Belage,sanje 2hothu snana madi,devaranu mutti abisheka madabahuda?<br />Dayavittu utharisi...Anonymoushttps://www.blogger.com/profile/07401377350595131086noreply@blogger.comtag:blogger.com,1999:blog-5411802528368948443.post-73389668183726159032013-04-03T17:53:30.771+05:302013-04-03T17:53:30.771+05:30ನಮಸ್ಕಾರ ರಾಜುರವರೇ, ಈ ವಿಷಯದಲ್ಲಿ ಕೊಟ್ಟಿರುವಂತೆ ತಾವು ಶಾ...ನಮಸ್ಕಾರ ರಾಜುರವರೇ, ಈ ವಿಷಯದಲ್ಲಿ ಕೊಟ್ಟಿರುವಂತೆ ತಾವು ಶಾಸ್ತ್ರೀಯವಾಗಿ ದೇವರ ಜೋಡಣೆ ಮಾಡಿದರೆ ತುಂಬಾ ಲಾಭವಾಗುತ್ತದೆ. ಜೋಡಣೆ ಮಾಡುವ ಮೊದಲು ಹನುಮಂತನಿಗೆ ಪ್ರಾರ್ಥನೆ ಮಾಡಿ, 5-6 ನಿಮಿಷ ನಾಮಜಪ ಮಾಡಿ, ಈಗ ಇಟ್ಟಿರುವ ಜೋಡಣೆಯನ್ನು ನೋಡಿ ಮನಸ್ಸಿಗೆ ಏನು ಅನುಭವವಾಗುತ್ತದೆ ಎಂದು ನೋಡಿ. ಅದರ ನಂತರ ಮುಂದೆ ತಿಳಿಸಿದಂತೆ ಶಾಸ್ತ್ರೀಯವಾಗಿ ಜೋಡಣೆ ಮಾಡಿ. ಮಧ್ಯದಲ್ಲಿ ಶ್ರೀಗಣೇಶನನ್ನು ಇಡಿ. ಗಣೇಶನ ಬಲಭಾಗದಲ್ಲಿ ಅಂದರೆ ನಮ್ಮ ಎಡಭಾಗದಲ್ಲಿ ನಿಮ್ಮ ಕುಲದೇವರು ಹನುಮಂತನ ಚಿತ್ರವನ್ನು ಇಡಿ, ನಂತರ ಮಂಜುನಾಥ ಸ್ವಾಮಿಯ ಚಿತ್ರವನ್ನಿಡಿ. ಗಣೇಶನ ಎಡಭಾಗದಲ್ಲಿ ಅಂದರೆ ನಮ್ಮ ಬಲಭಾಗದಲ್ಲಿ ಮೊದಲು ಲಕ್ಷ್ಮೀ ನಂತರ ಸರಸ್ವತಿ, ಚಾಮುಂಡೇಶ್ವರಿ ದೇವಿಯನ್ನು ಇಡಿ. ಈ ರೀತಿ ಮಾಡುವುದರಿಂದ ಒಳ್ಳೆಯ ಪರಿಣಾಮವಾಗುತ್ತದೆ.<br />ಜೋಡಣೆ ಮಾಡಿದ ನಂತರ ಪುನಃ ಕುಲದೇವರಿಗೆ ಪ್ರಾರ್ಥನೆ ಮಾಡಿ ಮೇಲೆ ಹೇಳಿದಂತೆ ಜೋಡಣೆ ಮಾಡಿದ್ದರಿಂದ ಏನು ಅನುಭವವಾಗುತ್ತದೆ ಎಂದು ನೋಡಿ. ಆಗ ನಿಮಗೇ ಅದರ ಅರಿವಾಗುತ್ತದೆ.Dharma Granthhttps://www.blogger.com/profile/02961942969380676719noreply@blogger.comtag:blogger.com,1999:blog-5411802528368948443.post-42538831415385574952013-04-03T17:37:08.805+05:302013-04-03T17:37:08.805+05:30NAMMA MANE DEVARU HANUMANTHA, DEVARA MANEYALLI TOP...NAMMA MANE DEVARU HANUMANTHA, DEVARA MANEYALLI TOP CENTER HANUMANTHA PHOTO IDE, ADARA KELAGE CHAMUNDESHWARI PHOTO, ADARA KELAGE GANESHA, LAKSHMI , SARASWATI PHOTO IDE, HAAGU BALAGADE MANJUNATHA SWAMY PHOTO IDE, DAYAVITTU IDU SARI IDEYE ANTA HELUTTIRA SWAMY.Anonymoushttps://www.blogger.com/profile/15149230345913933965noreply@blogger.com